ಬೆಂಗಳೂರಿಗರೇ ಬದಲಾಗಿ | ನಿಮ್ಮಿಂದಿಲೇ ಇದು ಸಾಧ್ಯ | Oneindia Kannada

  • 7 years ago
A shocking incident happened in Bengaluru where an Auto driver
misbehaves with few guys just for a small matter & driver beats the guy.
The victim is hospitalized & explained the whole incident on Facebook &
he feels sad about Bengaluru.


ಬೆಂಗಳೂರಿನಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಆಟೋ
ಚಾಲಕ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಎಲ್ಲಿಯ ನ್ಯಾಯ ಸ್ವಾಮಿ. ಅಲ್ಲಿ
ನಡೆದಿದ್ದು ಒಂದು ಸಣ್ಣ ಘಟನೆ. ಯಾವಾಗಲು ಆ ವ್ಯಕ್ತಿ ಆಟೋದಲ್ಲಿ ಹೋಗುವರು. ಅಂದು ಆಟೋ
ಚಾಲಕ ಹಣ ಜಾಸ್ತಿ ಕೇಳಿದಾಗ ಬೇಡ ಕ್ಯಾಬ್ ನಲ್ಲಿ ಹೋಗುವುದಾಗಿ ಆ ವ್ಯಕ್ತಿ ಹೇಳಿದಾಗ ಆಟೋ
ಚಾಲಕ ಅಸಭ್ಯ ವರ್ತನೆ ತೋರಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆ ವ್ಯಕ್ತಿಯ
ಗುಪ್ತಾಂಗಕ್ಕೆ ಒದ್ದು ಹಲ್ಲೆ ನಡೆಸಿದ್ದಾರೆ. ಇದೀಗ ಆ ವ್ಯಕ್ತಿ ಆಸ್ಪತ್ರೆಯಲ್ಲಿದ್ದು ಈ
ವಿಷಯವನ್ನ ತಮ್ಮ ಫೇಸ್ಬುಕ್ ನಲ್ಲಿ ಬರೆದಿದ್ದು ಬೆಂಗಳೂರಿಗರಿಗರ ಬಳಿ ತಮ್ಮ ಅಳಲನ್ನ
ತೋಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಪ್ರತಿಯೊಬ್ಬ ಬೆಂಗಳೂರಿಗನಿಗೂ ಪಾಠ. ಎಲ್ಲರೂ ಎಚ್ಚೆತ್ತುಕೊಳ್ಳಬೇಕು.

Recommended