ಕಾಂಗ್ರೆಸ್ ವಿರುದ್ಧ ಕ್ಷಮೆ ಯಾಚಿಸುವಂತೆ ಪ್ರತಿಭಟಿಸಿದ ಶೋಭಾ ಕರಂದ್ಲಾಜೆ | Oneindia Kannada

  • 7 years ago
ದಿನೇಶ್ ಗುಂಡೂರಾವ್ ಅವರು ರಾಜ್ಯದಂತ ಪ್ರತಿಭಟನೆ ಮಾಡುವಾಗ ಮಾಧ್ಯಮದವರೊಂದಿಗೆ ಮಾತನಾಡಿದ್ದರು . ಬಿ ಜೆ ಪಿ ಯವರ ಹಿಂದುತ್ವದ ನಡೆ ನುಡಿಯನ್ನು ಖಂಡಿಸಿ ರಾಜ್ಯದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ . ಮಾಧ್ಯಮದೊಂದಿಗೆ ದಿನೇಶ್ ಗುಂಡೂರಾವ್ ಅವರು ಬಿ ಜೆ ಪಿ ಯವರು ಉಗ್ರಗಾಮಿಗಳು ಎಂದು ನುಡಿದರು . ಇನ್ನೊಂದು ಕಡೆ ಮುಖ್ಯಮಂತ್ರಿಯವರು ಬಿ ಜೆ ಪಿ ಯವರ ನಡೆ ನುಡಿಯನ್ನು ಖಂಡಿಸಿ ಅವರಿಗೆ ಮಾನವೀಯತೆ ಇಲ್ಲವೆಂದು ಮಾಧ್ಯಮದ ಮುಂದೆ ಹೇಳಿದ್ದಾರೆರು . ಈ ಎರೆಡು ಹೇಳಿಕೆಗಳ ಬಗ್ಗೆ ಮಾಳವಿಕ ಹಾಗು ಬಿಜೆಪಿಯ ಹಿರಿಯ ನಾಯಕರು ಪ್ರತಿಕ್ರಿಯಿಸಿದ್ದರು . ಅಲ್ಪ ಸಂಖ್ಯಾತರ ಕೆಲವೇ ಕೆಲವು ಮತಗಳಿಗಾಗಿ ಹೀಗೆ ದಿನೇಶ್ ಗುಂಡೂರಾವ್ ಹಾಗು ಈ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ರೀತಿ ಖಂಡಿನೀಯ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಗುಡುಗಿದ್ದರು . ಇಂದು ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ವಿರುದ್ಧ ಕ್ಷಮೆ ಯಾಚಿಸುವಂತೆ ಪ್ರತಿಭಟಿಸಿದರು .

After Dinesh Gundu Rao's and CM's statements , BJP leader Shobha Karandlaje is protesting against congress and demanding an apology from them

Recommended