ಎಚ್ ಡಿ ಕುಮಾರಸ್ವಾಮಿಗೆ ದೇವರು ಪುನರ್ಜನ್ಮ ಕೊಟ್ಟಿದ್ದು ಜನಸೇವೆಗಾಗಿ ಎಂದಿದ್ದಾರೆ | Oneindia Kannada

  • 6 years ago
God has given me rebirth to serve you' Karnataka chief minister HD Kumaraswamy said to Karnataka people in a programme in Hassan on Sunday.

ಜನಸಾಮಾನ್ಯರ ನೋವುಗಳನ್ನು ದೂರ ಮಾಡಲು ದೇವರು ತಮಗೆ ಪುನರ್ಜನ್ಮ ನೀಡಿ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದಾನೆ. ರೈತ ಕುಟುಂಬಗಳು ದುಡುಕಿ ಪ್ರಾಣ ಕಳೆದು ಕೊಳ್ಳಬೇಡಿ ತಾಳ್ಮೆ ವಹಿಸಿ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ

Recommended