ಕುಣಿಗಲ್ ನಲ್ಲಿ ಸಂಚಾರಿ ನಿಯಮವನ್ನ ಮುರಿದ ಜಮೀರ್ ಅಹ್ಮದ್ ಖಾನ್ | Oneindia Kannada

  • 6 years ago
Karnataka food and civil supply Minister Zameer Ahmed Khan and Kunigal MLA Dr. Ranganath not followed the traffic rules, by not wearing the helmet.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೇ ಕಾನೂನು ಉಲ್ಲಂಘಿಸಿದರೆ ಹೇಗೆ ಅದನ್ನು ನೋಡಿಯೂ ಪೊಲೀಸರು ಸುಮ್ಮನಾದರೆ ಏನು ಮಾಡೋಣ? ಈ ರೀತಿಯ ಪ್ರಶ್ನೆ ಜಿಲ್ಲೆಯ ಕುಣಿಗಲ್ ಜನತೆಗೆ ಕಾಡಿದ್ದು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಜಮೀರ್ ಅಹಮದ್ ಖಾನ್ ಅವರಿಂದ..

Recommended