Siddaganga Swamiji : ಶ್ರೀಗಳ ಹುಟ್ಟೂರಾದ ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಂಡ ಡಿ ಕೆ ಶಿವಕುಮಾರ್
Karnataka Water resources minister and Congress leader D.K.Shiva Kumar announced that he will adopt Veerapura village of Ramanagara district where Shivakumara Swami was born.
ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುಮಾರು 50 ಮನೆಗಳಿರುವ ವೀರಾಪುರ ರಾಮನಗರ ಜಿಲ್ಲೆಯಲ್ಲಿದೆ.
ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುಮಾರು 50 ಮನೆಗಳಿರುವ ವೀರಾಪುರ ರಾಮನಗರ ಜಿಲ್ಲೆಯಲ್ಲಿದೆ.