Lok Sabha Elections 2019: ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲು ಕಾಂಗ್ರೆಸ್ ಮುಖಂಡರು ತಯಾರಿಲ್ಲ
- 5 years ago
Lok Sabha Elections 2019:Congress leaders are not willing to campaign for Nikhil Kumaraswamy. Congress leaders expressed dissatisfaction at the meeting in Shivapura. Here's a report on this.
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಮಾಡಲು ಕಾಂಗ್ರೆಸ್ನ ಮುಖಂಡರು ಹಿಂದೇಟು ಹಾಕಿದ್ದಲ್ಲದೆ, ಜೆಡಿಎಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮದ್ದೂರು ಸಮೀಪದ ಶಿವಪುರದದಲ್ಲಿ ನಡೆದಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಮಾಡಲು ಕಾಂಗ್ರೆಸ್ನ ಮುಖಂಡರು ಹಿಂದೇಟು ಹಾಕಿದ್ದಲ್ಲದೆ, ಜೆಡಿಎಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮದ್ದೂರು ಸಮೀಪದ ಶಿವಪುರದದಲ್ಲಿ ನಡೆದಿದೆ.