Weekend With Ramesh Season 4: ಸುಮಲತಾ ಅತಿಥಿಯಾಗಿದ್ದಾಗ ಬಂದಿದ್ದ ರಾಕ್‍ಲೈನ್ ವೆಂಕಟೇಶ್

  • 5 years ago
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರು ಭರ್ಜರಿ ಜಯ ಕಂಡಿದ್ದರು. ಇದು ಸುಮಲತಾ ಅವರ ಗೆಲುವಲ್ಲ, 'ಇದು ಮಂಡ್ಯ ಜನರ ಗೆಲುವು, ಅಂಬರೀಶ್ ಅವರ ಗೆಲುವು' ಎಂದು ಸಕ್ಕರೆ ನಾಡಿನ ಜನರಿಗೆ ಅರ್ಪಿಸಿದರು.


Kannada producer rockline Venkatesh has decided to give thanking to mandya people in his future films.

Recommended