ಪ್ರಧಾನಿ ಮೋದಿ ಬರ್ತಾರೆ ಒಳ್ಳೆ ಸುದ್ದಿ ತರ್ತಾರೆ ಎಂದ ಯೆಡಿಯೂರಪ್ಪ | Oneindia Kannada

  • 5 years ago
"ಸಂತ್ರಸ್ತರಿಗೆ ಆದಷ್ಟು ಬೇಗ ಸಿಹಿ ಸುದ್ದಿ ಬರಲಿದೆ. ಸೆಪ್ಟೆಂಬರ್ 7ರಂದು ಪ್ರಧಾನಿಗಳು ಕರ್ನಾಟಕಕ್ಕೆ ಬರಲಿದ್ದಾರೆ. ಕೇಂದ್ರಕ್ಕೆ ರಾಜ್ಯದ ಅತಿವೃಷ್ಟಿ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು" ಎಂದು ಹೇಳಿದರು ಮುಖ್ಯಮಂತ್ರಿ ಯಡಿಯೂರಪ್ಪ.

"Good news is coming soon for the floodvictims. The Prime Minister will be coming to Karnataka on September 7" said Chief Minister Yeddyurappa in mysuru.

Recommended