ದರ್ಶನ್ ಅಭಿಮಾನಿಗಳಿಗೆ ಇದು ಶಾಕಿಂಗ್ ಸುದ್ದಿ..! Roberrt Movie Release Date Postponed | Darshan | D Boss
- 4 years ago
#challengingstar #darshan #dboss
ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆನೇ ಕ್ರೇಜ್ಕಾ ಬಾಪ್,ಅವ್ರ ಸಿನಿಮಾ ಬರ್ತಾ ಇದೆ ಅಂದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ, ಈಗಾಗಲೇ ರಾಬರ್ಟ್ ಚಿತ್ರವನ್ನು ಅಭಿಮಾನಿಗಳು ನೋಡಿ ಖುಷಿ ಪಡಬೇಕಾಗಿತ್ತು, ಆದ್ರೆ ಕೊರೋನಾ ಎಫೆಕ್ಟ್ ನಿಂದಾಗಿ ರಾಬರ್ಟ್ ಚಿತ್ರ ಈ ವರ್ಷ ರಿಲೀಸ್ ಆಗುತ್ತೋ ಇಲ್ವೋ ಅನ್ನೋ ಅನುಮಾನ ಶುರುವಾಗಿರೋ ಬೆನ್ನಲ್ಲೇ ದರ್ಶನ್ ಅಭಿಮಾನಿಗಳಿಗೆ ಇನ್ನೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಹೌದು ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ಲೈನ್ ವೆಂಕಟೇಶ್, ಎಸ್, ವಿ,ರಾಜೇಂದ್ರ ಸಿಂಗ್ ಬಾಬು ಕಾಂಬಿನೇಷನ್ನಲ್ಲಿ ಬರ್ತಾ ಇರೋ ಐತಿಹಾಸಿಕ ಸಿನಿಮಾ ರಾಜವೀರಮದಕರಿ ಸಿನಿಮಾ ಈಗಾಗಲೇ 25 ದಿನಗಳ ಶೂಟಿಂಗ್ ಕೂಡ ಮುಗಿಸಿದೆ, ಕೊರೊನಾ ಹಿನ್ನೆಲೆಯಲ್ಲಿ ಶೂಟಿಂಗ್ ಕೂಡ ಸ್ಥಗಿತ ಗೊಂಡಿತ್ತು, ಆದ್ರೆ ಸರ್ಕಾರದಿಂದ ಶೂಟಿಂಗ್ಗೆ ಅನುಮತಿ ಸಿಕ್ಕ ಹಿನ್ನೆಲೆ ʻವೀರ ಮದಕರಿ; ಚಿತ್ರ ಮತ್ತೆ ಶೂಟಿಂಗ್ ಆರಂಭಿಸಲಿದೆ ಅನ್ನೋ ಮಾಹಿತಿಯು ಹೊರಬಿದ್ದಿತ್ತು, ಆದ್ರೆ ಈಗ ಹೊರ ಬಂದಿರೋ ಸುದ್ದಿ ದರ್ಶನ್ ಅಭಿಮಾನಿಗಳಿಗೆ ಒಂದಿಷ್ಟು ಬೇಸರವನ್ನು ತಂದಿದೆ. ಹೌದು ಅಂದುಕೊಂಡಂತೆ ಆಗಿದ್ದರೆ ಜುಲೈನಲ್ಲಿ ವೀರ ಮದಕರಿ ಚಿತ್ರದ ಶೂಟಿಂಗ್ ಶುರುಮಾಡಲು ಚಿತ್ರತಂಡ ತಯಾರಿಯನ್ನು ಮಾಡಿಕೊಂಡಿತ್ತು ಆದ್ರೆ ಕೊರೋನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದಾಗಿ ಶೂಟಿಂಗ್ಗೆ ಅನುಮತಿ ಸಿಗುವುದು ಕಷ್ಟಕರವಾಗ ಬಹುದು ಅನ್ನೋ ಹಿನ್ನೆಲೆಯಲ್ಲಿ ಡಿಸೆಂಬರ್ ನಂತರ ಚಿತ್ರದ ಶೂಟಿಂಗ್ ಶುರುಮಾಡಲು ಚಿತ್ರತಂಡ ಯೋಚನೆಯನ್ನು ಮಾಡಿಕೊಂಡಿದ್ಯಂತೆ,
ಇನ್ನು ಈ ಹಿಂದೆ ರಾಕ್ಲೈನ್ ವೆಂಕಟೇಶ್ ವೀರಮದಕರಿ ಸಿನಿಮಾ ರಾಂಗ್ ಟೈಂನಲ್ಲಿ ಕೈಗೆತ್ತಿಕೊಂಡೆ ಅಂತ ಎನಿಸುತ್ತಿದೆ, ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ವೇಳೆ ಬೇರಸ ವ್ಯಕ್ತಪಡಿಸೋ ಮೂಲಕ ಸದ್ಯ ದೊಡ್ಡ ಬಜೆಟ್ ಸಿನಿಮಾಗಳಿಗೆ ಇದು ಸೂಕ್ತ ಸಮಯವಲ್ಲ ಅಂತ ಹೇಳಿದ್ರು, ಇನ್ನು ದರ್ಶನ್ ಕೂಡ ಎಲ್ಲವೂ ಸರಿ ಹೋಗುವ ವರೆಗೂ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ, ನಿರ್ಮಾಪಕರ ಪರಿಸ್ಥತಿಯನ್ನು ನಾವು ನೋಡಿಕೊಳ್ಳ ಬೇಕು ಅನ್ನೋ ಮಾತುಗಳನ್ನು ಸಹ ಆಡಿದ್ರು. ಈ ಎಲ್ಲಾ ವಿಚಾರದಿಂದಾಗಿ ದರ್ಶನ್ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದ್ದು, ಡಿಸೆಂಬರ್ ವೇಳೆಗೆ ರಾಬರ್ಟ್ ಸಿನಿಮಾ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಖುಷಿಕೊಟ್ರು ಆಶ್ಚರ್ಯವಿಲ್ಲ.
ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆನೇ ಕ್ರೇಜ್ಕಾ ಬಾಪ್,ಅವ್ರ ಸಿನಿಮಾ ಬರ್ತಾ ಇದೆ ಅಂದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ, ಈಗಾಗಲೇ ರಾಬರ್ಟ್ ಚಿತ್ರವನ್ನು ಅಭಿಮಾನಿಗಳು ನೋಡಿ ಖುಷಿ ಪಡಬೇಕಾಗಿತ್ತು, ಆದ್ರೆ ಕೊರೋನಾ ಎಫೆಕ್ಟ್ ನಿಂದಾಗಿ ರಾಬರ್ಟ್ ಚಿತ್ರ ಈ ವರ್ಷ ರಿಲೀಸ್ ಆಗುತ್ತೋ ಇಲ್ವೋ ಅನ್ನೋ ಅನುಮಾನ ಶುರುವಾಗಿರೋ ಬೆನ್ನಲ್ಲೇ ದರ್ಶನ್ ಅಭಿಮಾನಿಗಳಿಗೆ ಇನ್ನೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಹೌದು ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ಲೈನ್ ವೆಂಕಟೇಶ್, ಎಸ್, ವಿ,ರಾಜೇಂದ್ರ ಸಿಂಗ್ ಬಾಬು ಕಾಂಬಿನೇಷನ್ನಲ್ಲಿ ಬರ್ತಾ ಇರೋ ಐತಿಹಾಸಿಕ ಸಿನಿಮಾ ರಾಜವೀರಮದಕರಿ ಸಿನಿಮಾ ಈಗಾಗಲೇ 25 ದಿನಗಳ ಶೂಟಿಂಗ್ ಕೂಡ ಮುಗಿಸಿದೆ, ಕೊರೊನಾ ಹಿನ್ನೆಲೆಯಲ್ಲಿ ಶೂಟಿಂಗ್ ಕೂಡ ಸ್ಥಗಿತ ಗೊಂಡಿತ್ತು, ಆದ್ರೆ ಸರ್ಕಾರದಿಂದ ಶೂಟಿಂಗ್ಗೆ ಅನುಮತಿ ಸಿಕ್ಕ ಹಿನ್ನೆಲೆ ʻವೀರ ಮದಕರಿ; ಚಿತ್ರ ಮತ್ತೆ ಶೂಟಿಂಗ್ ಆರಂಭಿಸಲಿದೆ ಅನ್ನೋ ಮಾಹಿತಿಯು ಹೊರಬಿದ್ದಿತ್ತು, ಆದ್ರೆ ಈಗ ಹೊರ ಬಂದಿರೋ ಸುದ್ದಿ ದರ್ಶನ್ ಅಭಿಮಾನಿಗಳಿಗೆ ಒಂದಿಷ್ಟು ಬೇಸರವನ್ನು ತಂದಿದೆ. ಹೌದು ಅಂದುಕೊಂಡಂತೆ ಆಗಿದ್ದರೆ ಜುಲೈನಲ್ಲಿ ವೀರ ಮದಕರಿ ಚಿತ್ರದ ಶೂಟಿಂಗ್ ಶುರುಮಾಡಲು ಚಿತ್ರತಂಡ ತಯಾರಿಯನ್ನು ಮಾಡಿಕೊಂಡಿತ್ತು ಆದ್ರೆ ಕೊರೋನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದಾಗಿ ಶೂಟಿಂಗ್ಗೆ ಅನುಮತಿ ಸಿಗುವುದು ಕಷ್ಟಕರವಾಗ ಬಹುದು ಅನ್ನೋ ಹಿನ್ನೆಲೆಯಲ್ಲಿ ಡಿಸೆಂಬರ್ ನಂತರ ಚಿತ್ರದ ಶೂಟಿಂಗ್ ಶುರುಮಾಡಲು ಚಿತ್ರತಂಡ ಯೋಚನೆಯನ್ನು ಮಾಡಿಕೊಂಡಿದ್ಯಂತೆ,
ಇನ್ನು ಈ ಹಿಂದೆ ರಾಕ್ಲೈನ್ ವೆಂಕಟೇಶ್ ವೀರಮದಕರಿ ಸಿನಿಮಾ ರಾಂಗ್ ಟೈಂನಲ್ಲಿ ಕೈಗೆತ್ತಿಕೊಂಡೆ ಅಂತ ಎನಿಸುತ್ತಿದೆ, ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ವೇಳೆ ಬೇರಸ ವ್ಯಕ್ತಪಡಿಸೋ ಮೂಲಕ ಸದ್ಯ ದೊಡ್ಡ ಬಜೆಟ್ ಸಿನಿಮಾಗಳಿಗೆ ಇದು ಸೂಕ್ತ ಸಮಯವಲ್ಲ ಅಂತ ಹೇಳಿದ್ರು, ಇನ್ನು ದರ್ಶನ್ ಕೂಡ ಎಲ್ಲವೂ ಸರಿ ಹೋಗುವ ವರೆಗೂ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ, ನಿರ್ಮಾಪಕರ ಪರಿಸ್ಥತಿಯನ್ನು ನಾವು ನೋಡಿಕೊಳ್ಳ ಬೇಕು ಅನ್ನೋ ಮಾತುಗಳನ್ನು ಸಹ ಆಡಿದ್ರು. ಈ ಎಲ್ಲಾ ವಿಚಾರದಿಂದಾಗಿ ದರ್ಶನ್ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದ್ದು, ಡಿಸೆಂಬರ್ ವೇಳೆಗೆ ರಾಬರ್ಟ್ ಸಿನಿಮಾ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಖುಷಿಕೊಟ್ರು ಆಶ್ಚರ್ಯವಿಲ್ಲ.