Bengaluru Police Arrest Man For Disrupting Famous Lyricist's Marital Life

  • 4 years ago
ಸ್ಯಾಂಡಲ್ ವುಡ್ ಖ್ಯಾತ ಗೀತ ರಚನೆಕಾರ ಕೆ ಕಲ್ಯಾಣ್ ರವರ ದಾಂಪತ್ಯ ಬಿರುಕು ಸುಖಾಂತ್ಯ ಕಂಡಿದೆ! ವಂಚನೆಯ ಆರೋಪದಲ್ಲಿ ಮಂತ್ರವಾದಿ ಶಿವಾನಂದ ಬಸವರಾಜ ವಾಲಿಯನ್ನು ಪೊಲೀಸರು ಬಂಧಿಸಿದ್ದಾರೆ