Tejasvi Surya ಹೇಳಿದ ಮಾತಿಗೆ ತಿರುಗಿಬಿದ್ದ ಜನ | Oneindia Kannada
ಬೆಡ್ ಬ್ಲಾಕ್ ಅವ್ಯವಹಾರ ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ಮುಖಂಡರು ಕೋಮುಬಣ್ಣ ನೀಡುತ್ತಿರುವುದು ರಾಜ್ಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, 'ನಿಮ್ಮ ಕೊಳಕು ಬುದ್ಧಿಯನ್ನು ಕೊರೋನ ರೋಗಕ್ಕೂ ಯಾಕೆ ಎಳೆದು ತರ್ತೀರಿ' ಎಂಬ ಪ್ರಶ್ನೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಜನಸಾಮಾನ್ಯರು ಎತ್ತಿದ್ದಾರೆ.
Corona bed-blocking scam in Bengaluru: opposition leader Siddaramaiah and people ask some interesting question to Bangalore South MP Tejasvi Surya
Corona bed-blocking scam in Bengaluru: opposition leader Siddaramaiah and people ask some interesting question to Bangalore South MP Tejasvi Surya
Category
🗞
News