ಈದ್ಗಾ ಮೈದಾನದಲ್ಲಿ ತಿರಂಗ-ಗಣಪನ ವಾರ್; ಇಂದು ಪೊಲೀಸರಿಂದ ಸಂಧಾನ ಸಭೆ | Idgah Maidan Issue | Public TV

  • 2 years ago
ಮೈದಾನ ಒಡೆತನದ ಗಲಾಟೆ ಮುಗಿಯುತ್ತಿದ್ದಂತೆ ಇದೀಗ ಈದ್ಗಾದಲ್ಲಿ ತಿರಂಗಾ, ಗಣೇಶೋತ್ಸವದ ವಾರ್ ಶುರುವಾಗಿದೆ. ಹಿಂದೂ-ಮುಸ್ಲಿಂ ಮುಖಂಡರ ಗಲಾಟೆಯಿಂದ ಸರ್ಕಾರಕ್ಕೂ ಟೆನ್ಷನ್ ಶುರುವಾಗಿದೆ. ಇದರ ಮಧ್ಯೆ ಶಾಂತಿ ಕಾಪಾಡಲು ಎಂಟ್ರಿ ಕೊಟ್ಟಿರೋ ಖಾಕಿ ಟೀಂ ಎರಡೂ ಧರ್ಮಗಳ ನಡುವಿನ ಸಂಧಾನ ಸೂತ್ರಕ್ಕೆ ರೆಡಿಯಾಗಿದ್ದಾರೆ.

#publictv #idgahmaidan

Recommended