ಯೂಟರ್ನ್ ಹೊಡೆದ್ರಾ ಮಾಜಿ ಸಿಎಂ ಸಿದ್ದರಾಮಯ್ಯ..? | Siddaramaiah | Public TV
- 2 years ago
ಕಳೆದ ವರ್ಷ ಇಡೀ ರಾಜ್ಯದಲ್ಲಿ ಲಿಂಗಾಯತ ಧರ್ಮ ಪ್ರತ್ಯೇಕ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ತಣ್ಣಗಾಗಿದ್ದ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನಿನ್ನೆ ರಂಭಾಪುರಿ ಶ್ರೀಗಳ ಬಳಿ ಈ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರ ಇದೀಗ ರಾಜ್ಯದಲ್ಲಿ ಸದ್ದು ಮಾಡ್ತಿದೆ. ಸಿದ್ದು ಪಶ್ಚಾತ್ತಾಪ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
#publictv #siddaramaiah #rambhapuri
#publictv #siddaramaiah #rambhapuri
ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಮಾಡುತೇನೆ..! | Siddaramaiah | Karnataka Politics | Tv5 Kannada
TV5 Kannada
ನಾಲ್ಕು ಸಲ ಎದ್ದು ನಾಲ್ಕು ಸಲ ಕೂತಿದ್ದೇನೆ..! | Siddaramaiah | Karnataka Politics | Tv5 Kannada
TV5 Kannada