ಅನ್ನಭಾಗ್ಯ ಯೋಜನೆಗೆ ಅಡ್ಡಿಪಡಿಸಿರುವ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರಿನಲ್ಲಿ ಅನ್ನದ ಬಟ್ಟಲು ತಟ್ಟಿ ಆಕ್ರೋಶ
► ಮಾಜಿ ಸಚಿವ ರಮಾನಾಥ ರೈ, ಜೆ. ಆರ್ ಲೋಬೊ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ
► ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ವಿತರಿಸದ ಕೇಂದ್ರ ಸರಕಾರದ ನಡೆಗೆ ಖಂಡನೆ
#varthabharati #mangaluru #congress #annabhagya #RamanathRai #JRLobo
► ಮಾಜಿ ಸಚಿವ ರಮಾನಾಥ ರೈ, ಜೆ. ಆರ್ ಲೋಬೊ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ
► ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ವಿತರಿಸದ ಕೇಂದ್ರ ಸರಕಾರದ ನಡೆಗೆ ಖಂಡನೆ
#varthabharati #mangaluru #congress #annabhagya #RamanathRai #JRLobo
Category
🗞
News