''ಈ ತರ ಯಾವತ್ತೂ ಆಗಿರ್ಲಿಲ್ಲ ನಾವೆಲ್ಲಾ ಸೌಹಾರ್ದತೆಯಿಂದ ಇದ್ದೆವು'' | Boliyar stabbing incident | Mangaluru

  • 2 months ago
"ಈ ಘಟನೆಯಿಂದ ಇಡೀ ಗ್ರಾಮದ ಜನರಿಗೆ ಬೇಸರ ಆಗಿದೆ.."

► "ಹೊರಗಿನ ಶಾಸಕರು ಬಂದು ಏನೇನೋ ಹೇಳಿಕೆ ಕೊಡೋದಲ್ಲ.."

► "ಮಸೀದಿಯ ಮುಂದೆಯೇ ಇವರಿಗೆ ಘೋಷಣೆ ಕೂಗಬೇಕಂತಿಲ್ಲ.."

► "ಬೆಂಕಿ ಕೊಡ್ತೇವೆ ಅಂದವರೇ ಮಸೀದಿಯಲ್ಲಿ ಚೂರಿ ಇದೆ ಅಂದಿದ್ದಾರೆ.."

► ದಕ್ಷಿಣ ಕನ್ನಡ : ಬೋಳಿಯಾರ್ ಚೂರಿ ಇರಿತ ಪ್ರಕರಣ : ಗ್ರಾಮಸ್ಥರ ಮಾತು

#varthabharati #dakshinakannada #mangaluru #bjp #boliyar #Boliyarstabbingincident

Recommended