ಭಾರತೀಯ ನ್ಯಾಯ ಸಂಹಿತಾ ಕಾನೂನನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ : ಬಿ.ಟಿ ವೆಂಕಟೇಶ್ | B T Venkatesh

  • 2 months ago
"ಈ ಮೂಲಕ ಸರ್ಕಾರ ತನ್ನ ಪಕ್ಷದ ನೀತಿಯನ್ನು ತುರುಕುವ ಪ್ರಯತ್ನ ನಡೆಸುತ್ತಿದೆ"

► "ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಚ್ಚಿಹಾಕುವ ಹುನ್ನಾರ ಈ ಕಾನೂನಿನಲ್ಲಿದೆ"

► "ಈ ಕಾನೂನು ಜಾರಿಯಾಗದಂತೆ ತಡೆಯಲು ಎಲ್ಲಾ ಪಕ್ಷಗಳು ಪ್ರತಿಭಟಿಸಬೇಕಿದೆ.."

► 'ಭಾರತೀಯ ನ್ಯಾಯ ಸಂಹಿತಾ' ಕಾನೂನಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ ವೆಂಕಟೇಶ್

#varthabharati #btvenkatesh

Recommended