"ಒಂದೇ ಶತ್ರುವನ್ನು ಎದುರಿಸುತ್ತಾ ಹುತಾತ್ಮರಾಗುವ ಸೈನಿಕರಿಗೆ ಪರಿಹಾರ ಕೊಡುವಾಗ ಸೈನಿಕ, ಅಗ್ನಿವೀರ ಎಂಬ ಬೇಧವೇಕೆ?"

  • 9 days ago
"ಮೃತ ಸೈನಿಕರ ಕುಟುಂಬಕ್ಕೆ ಸಿಗುವ ಪಿಂಚಣಿ ಹಾಗೂ ಇತರ ಸೌಲಭ್ಯಗಳು ಮೃತ ಅಗ್ನಿವೀರ ಕುಟುಂಬಗಳಿಗೆ ಏಕೆ ಸಿಗುವುದಿಲ್ಲ?"

► "ಒಂದು ದೇಶ ಒಬ್ಬ ನಾಯಕ ಎನ್ನುವ ಪಕ್ಷ, ಒಂದು ಸೇನೆ ಎರಡೆರಡು ಸೈನಿಕರೆಂಬ ನೀತಿ ಏಕೆ ಮಾಡುತ್ತಿದೆ?"

► "ಅಗ್ನಿವೀರರೆಂದರೆ ಸೇನೆಯಲ್ಲಿ ಎರಡನೇ ದರ್ಜೆಯ ಗುತ್ತಿಗೆ ಸೈನಿಕರೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #modigovernment #indianarmy #agniveer #AgnipathScheme #narendramodi

Recommended