"ಬಿಜೆಪಿಗೆ ಅಧಿಕಾರ ಬೇಕು, ಕಲ್ಯಾಣ ಬೇಡ.. ಇವರು ಸುಪ್ರೀಂ ಕೋರ್ಟ್ ಗಿಂತ ಮೇಲಾ?" | Krishna Byre Gowda | INTERVIEW

  • last month
"ಸಂವಿಧಾನವನ್ನು ಉಲ್ಲಂಘನೆ ಮಾಡುವಾಗ ಕೈಕಟ್ಟಿ ಕೂರಲು ಸಾಧ್ಯವಿಲ್ಲ"

► ಜಾತಿ ಸಮೀಕ್ಷೆ ಜಾರಿಗೆ ರಾಜ್ಯ ಸರ್ಕಾರ ಬದ್ಧತೆ ತೋರಿಸುತ್ತಿಲ್ಲ ಯಾಕೆ ?

► "ರಾಜಕೀಯ ವ್ಯವಸ್ಥೆ ಸರಿಯಾಗದೇ, ಅಧಿಕಾರಿಗಳನ್ನು ಸರಿಮಾಡಲು ಸಾಧ್ಯವಿಲ್ಲ"

► "ಮಹಿಳೆಯರಿಗೆ ಗೌರವ ಕೊಡೋದು ಮನೆಯಿಂದಲೇ ಪ್ರಾರಂಭ ಆಗ್ಬೇಕು"

►► ವಾರ್ತಾ ಭಾರತಿ EXCLUSIVE INTERVIEW

ಕೃಷ್ಣ ಬೈರೇಗೌಡ
- ಕಂದಾಯ ಸಚಿವರು, ಕರ್ನಾಟಕ ಸರ್ಕಾರ

#varthabharati #exclusiveinterview #interview #krishnabyregowda #congress #mudacase #manjulamasthikatte

Category

🗞
News

Recommended