ಹಿಂದೂ ಎಂದರೆ ಅವಮಾನಕ್ಕೆ ಒಳಗಾದವನು,ಎಲ್ಲರೂ ಬೌದ್ಧರಾಗಿ ಎಂದ ಕೆ ಎಸ್ ಭಗವಾನ್

  • 5 minutes ago
ಮಹಿಷ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ವಿವಾದಾತ್ಮಕ ಲೇಖಕ ಪ್ರೊ.ಕೆಎಸ್ ಭಗವಾನ್, 'ದೇವಸ್ಥಾನಗಳನ್ನು ಕಟ್ಟುವುದು ಶೂದ್ರರು. ಆದರೆ ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ಮಾನ ಮಾರ್ಯಾದೆ ಇದ್ದರೆ ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದರು.


#KSBhagawan, #Hindu #Brahmins #Buddha #Hinduism, #Hindutemple #MahishaDasara #MysoreDasara
~HT.290~PR.28~ED.34~

Category

🗞
News

Recommended