Btv News
@Btvdigital
Btv Is news portal based in Karnataka,
ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಬೆಳೆಗಳು ಹಾಳಾಗ್ತಿವೆ..!
3 years ago
ದಿನದಿನಕ್ಕೂ ಶಾಕ್ ಕೊಡ್ತಿದೆ ಪೆಟ್ರೋಲ್, ಡೀಸೆಲ್.. ಇಂದು ಮತ್ತೆ ತಲಾ 35 ಪೈಸೆಯಷ್ಟು ಏರಿಕೆ..!
3 years ago
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ..ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ಕೇಕೆ..!
3 years ago
ಇದು ಬಿಟಿವಿಯ ಬಿಗ್ ಎಕ್ಸ್ಕ್ಲೂಸಿವ್ ಸುದ್ದಿ.. ಪ್ರತಿಷ್ಠಿತ ವ್ಯಕ್ತಿಯೊಬ್ಬರ ಮನೆಯ ದೊಡ್ಡ ಸುದ್ದಿ.. ಸದಾಶಿವನಗರದಲ್ಲಿ ಆಗಬಾರದ್ದು ಆಗೇ ಹೋಯ್ತು..!
3 years ago
ಹಾನಗಲ್ ಉಪಚುನಾವಣೆ ಅಖಾಡದಲ್ಲಿ ಪತಿ ಶಿವರಾಜ್ ಸಜ್ಜನರ್ ಪರವಾಗಿ ಧರ್ಮಪತ್ನಿ ಹೇಮಾ ಸಜ್ಜನ್ ಮತ ಭಿಕ್ಷೆ ಬೇಡುತ್ತಿದ್ದಾರೆ..!
3 years ago
HSR ಲೇಔಟ್ನ ಶಿಫ್ಟ್ ಪಬ್ನಲ್ಲಿ ಗಲಾಟೆ ಪ್ರಕರಣ.. ರಾತ್ರಿ 10 ಗಂಟೆ ನಂತರವೂ ತೆರೆದಿತ್ತು ಶಿಫ್ಟ್ ಪಬ್.. ರಾತ್ರಿ 10 ಗಂಟೆ ನಂತರ ಓಪನ್ ಇದ್ರೂ ಇನ್ಸ್ಪೆಕ್ಟರ್ ಗಮನ ಹರಿಸಿರಲಿಲ್ಲ..!
3 years ago
ಜೈಲಿಗೆ ಕಳಿಸ್ತೀನಿ ಎಂದಿದ್ದ ಸುಧಾಕರ್ಗೆ ರಮೇಶ್ ಕುಮಾರ್ ತಿರುಗೇಟು.. ನನ್ನನ್ನು ಜೈಲಿಗೆ ಹಾಕೋದಾದ್ರೆ ಈಗ್ಲೇ ಹಾಕ್ಲಿ, ಜೈಲಿಗೆ ಹೋಗಲು ಸಿದ್ಧ.. ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸವಾಲು..!
3 years ago
ಬೆಂಗಳೂರಿನಲ್ಲಿ ಮತ್ತೆ ಪಬ್ ಗಲಾಟೆ.. ಐಟಿಸಿಟಿ ಐಶಾರಾಮಿ ಪಬ್ನಲ್ಲಿ ಡಿಶುಂ..ಡಿಶುಂ..!
3 years ago
ಪಬ್ಗಳ ಗಲಾಟೆ, ಹಾವಳಿಗೆ ಬ್ರೇಕ್ ಯಾವಾಗ.? ರೂಲ್ಸ್ ಬ್ರೇಕ್ ಮಾಡಿ ಪಬ್ ನಡೀತಿದ್ರೂ ಕ್ರಮ ಯಾಕಿಲ್ಲ.?
3 years ago
ಹಲ್ಲೆ ಮಾಡಿದ ಮೂವರು ಕೇರಳ ಮೂಲದವರು.. ವೈದ್ಯರು ನೀಡುವ ವರದಿ ಆಧರಿಸಿ 307 ಕೇಸ್ ದಾಖಲಿಸುತ್ತೇವೆ.. ಅಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ..!
3 years ago
ಟಾಲಿವುಡ್ನಲ್ಲಿ ವಿವಾದದ ಸದ್ದು ಮಾಡಿದ ಶ್ರೀಲೀಲಾ.. ಕನ್ನಡದ ನಟಿ ತಂದೆಯದ್ದೇ ಈಗ ತೆಲುಗಿನಲ್ಲಿ ಭಾರೀ ಸುದ್ದಿ..!
3 years ago
ಸಾಮಾನ್ಯವಾಗಿ ಜಿಂಕೆ ಮನುಷ್ಯರನ್ನು ಕಂಡ್ರೆ ಹೆದರಿ ಓಡಿಹೋಗುತ್ತೆ ಆದ್ರೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮುದುಗುಳಿಯಲ್ಲಿ ಜಿಂಕೆಯೊಂದು ರೈತರ ಜತೆ ಬೆರೆತು ಹೋಗಿದೆ..!
3 years ago
100 ಕೋಟಿ ವ್ಯಾಕ್ಸಿನ್ ಹಾಕುವ ಮೂಲಕ ಭಾರತವು ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ನಿನ್ನೆ ಸಂಜೆವರೆಗೆ ದೇಶಾದ್ಯಂತ 99 ಕೋಟಿ 70 ಲಕ್ಷ ಡೋಸ್ ಹಾಕಲಾಗಿದೆ..!
3 years ago
ಇದು ಸಿಎಂಗೆ ಸಂಬಂಧಿಸಿದ ಬಿಗ್ ಎಕ್ಸ್ಕ್ಲೂಸಿವ್ ಸುದ್ದಿ.. ಬೊಮ್ಮಾಯಿ ಮೊದಲ ಪರೀಕ್ಷೆ ಪಾಸ್ಗೆ ಭರ್ಜರಿ ರಣತಂತ್ರ..!
3 years ago
ಬೊಮ್ಮಾಯಿಗೆ ಬಲ ತುಂಬಲು ಪಂಚ ಸಚಿವರ ಕಾರ್ಯತಂತ್ರ.. ಜಿದ್ದಾಜಿದ್ದಿ ಕಣದಲ್ಲಿ ಬೊಮ್ಮಾಯಿ ಗೆಲ್ಲಿಸಲು ಮೆಗಾ ಪ್ಲಾನ್..!
3 years ago
ಬೆಟ್ಟದ ತಾಯಿ ಸನ್ನಿಧಿಯಲ್ಲಿ ಭೂ ತಾಯಿ ಶೇಕ್...ಶೇಕ್.. ಚಾಮುಂಡಿ ಬೆಟ್ಟದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ..
3 years ago
ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಸಚಿವ ಸೋಮಶೇಖರ್..!
3 years ago
ಹಾನಗಲ್, ಸಿಂದಗಿಯಲ್ಲಿ ಬಿಜೆಪಿ ಭರ್ಜರಿ ಕ್ಯಾಂಪೇನ್.. ಹಾಲಿ, ಮಾಜಿ ಸಿಎಂಗಳಿಂದ ಮೆಗಾ ಮತಬೇಟೆ..!
3 years ago
ಪೊಲೀಸರಿಗೆ ಧಿರಿಸು ಮಾತ್ರ ಯಾಕೆ.. ಬದಲಿಸಿ ಮುಖ್ಯಮಂತ್ರಿಗಳೇ..? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ನೀಡ್ ಬಿಡಿ..
3 years ago
ಸಿದ್ದು ಭ್ರಷ್ಟಾಚಾರ ಆರೋಪಕ್ಕೆ ಸಿಎಂ ತಿರುಗೇಟು.. ಕಾಂಗ್ರೆಸಿಗರು ಬೆಂಜ್ ಕಾರ್ ಗಿರಾಕಿಗಳು..
3 years ago
ಕುಂಭದ್ರೋಣ ಮಳೆಗೆ ತತ್ತರಿಸಿದ ದೇವರನಾಡು ಕೇರಳ.. ರಣಮಳೆಗೆ ಕೇರಳದ ಎಂಟು ಜಿಲ್ಲೆಗಳು ಅಲ್ಲೋಲ-ಕಲ್ಲೋಲ..
3 years ago
ಪ್ರೈಮರಿ ಶಾಲೆಗಳ ಓಪನ್ಗೆ ಶುರುವಾಯ್ತು ಕೌಂಟ್ಡೌನ್.. 1 ರಿಂದ 5ನೇ ತರಗತಿ ಭವಿಷ್ಯ ಇಂದೇ ನಿರ್ಧಾರ..
3 years ago
ಮುಂಬೈ ನಿವಾಸಿಗಳ ನೆಮ್ಮದಿಗೆ ಕಾರಣವಾಯ್ತು ಕೊರೋನಾ.. ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಒಂದೂ ಡೆತ್ ಇಲ್ಲ..!
3 years ago
ಸಿಂದಗಿ ಹಾಗೂ ಹಾನಗಲ್ ಬೈ ಎಲೆಕ್ಷನ್ ಪ್ರಚಾರಕ್ಕೆ ಘಟಾನುಘಟಿಗಳು ಧುಮುಕುತ್ತಿದ್ದಾರೆ. ಇವತ್ತು ಜೆಡಿಎಸ್ನಿಂದ ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ಅಖಾಡಕ್ಕೆ ಧುಮುಕಿದ್ದಾರೆ.
3 years ago
ದಸರಾ ಹಿನ್ನೆಲೆ ಸಾಲು-ಸಾಲು ರಜೆ ಇತ್ತು. ಹೀಗಾಗಿ ಊರುಗಳತ್ತ ತೆರಳಿದ್ದ ಜನ, ನಿನ್ನೆ ಬೆಂಗಳೂರಿನತ್ತ ವಾಪಸ್ ಆದ್ರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.
3 years ago
ಜನರ ವಿರೋಧದ ನಡುವೆಯೂ ಟಿ ದಾಸರಹಳ್ಳಿಯಲ್ಲಿ ಬಾರ್ ಓಪನ್ ಆಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3 years ago
ಸರ್ 20 ವರ್ಷದಿಂದಲೂ ಇದೇ ಸ್ಥಿತಿ ಎದುರಿಸುತ್ತಿದ್ದೇವೆ.. ಮಳೆ ಬಂದ್ರೆ ಡ್ರೈನೇಜ್ ಸಮಸ್ಯೆ ತುಂಬಾ ಜಾಸ್ತಿ ಆಗುತ್ತೆ..
3 years ago
ಮಂತ್ರಿ ಡೆವಲಪರ್ಸ್ ವಿರುದ್ಧ ಸಿಎಂ ಕೆಂಡಾಮಂಡಲ.. ‘ಮಂತ್ರಿ’ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ..
3 years ago
ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಕುಮಾರ್ ಬಂಗಾರಪ್ಪ? ಮುಂದಿನ ಚುನಾವಣೆಯಲ್ಲಿ ಅಣ್ಣ ತಮ್ಮ ಇಬ್ಬರು ಸ್ಪರ್ಧಿಸ್ತಾರಾ? Congress | Kumar Bangarappa |
3 years ago
ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗಾಂಧಿನಗರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಪಶು ಸಂಗೊಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ಟೆಪ್ ಹಾಕಿದ್ರು.
3 years ago