ಕಾವೇರಿ ತೀರ್ಪು: ಮೈಸೂರಿನಾದ್ಯಂತ ಸಂಭ್ರಮಾಚರಣೆ | Oneindia Kannada

  • 6 years ago
ಹಲವು ಅಡೆತಡೆಗಡೆಗಳಿಂದ ಮುಕ್ತವಾಗಿ ಕಾವೇರಿ ವಿಚಾರವಾಗಿ ರಾಜ್ಯವು ನಿಟ್ಟುಸಿರು ಬಿಡುವಂತಹ ತೀರ್ಪು ಬಂದ ಹಿನ್ನೆಲೆ ಮೈಸೂರು ನಗರಾದ್ಯಂತ ಕನ್ನಡಪರ ಸಂಘಟನೆಗಳು ಸಿಹಿ ಹಂಚಿ ಸಂಭ್ರಮಿಸಿದರು. ಮೈಸೂರು ಕನ್ನಡ ಚಳುವಳಿಗಾರರ ಸಂಘದ ಕಾರ್ಯಕರ್ತರು ನ್ಯಾಯಾಲಯದ ಮುಂಭಾಗವಿರುವ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾವೇರಿಗೆ ಮತ್ತು ಸುಪ್ರೀಂ ಕೋರ್ಟ್ ಗೆ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ರಸ್ತೆಯಲ್ಲಿ ಹೋಗುವವರಿಗೆಲ್ಲರಿಗೂ ನೀರು ಕುಡಿಸುವ ಮೂಲಕ ಹರ್ಷೋದ್ಗಾರವನ್ನು ಆಚರಿಸಿದರು.

Recommended