Public Opinion On Karnataka Election : ಬೀದಿ ನಾಯಿಗಳ ಕಾಟ | Oneindia Kannada
- 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಉತ್ತರಹಳ್ಳಿಯ ನಿವಾಸಿಯೊಬ್ಬರು, ರಸ್ತೆಗಳನ್ನು ಸರಿ ಮಾಡಬೇಕು. ಬರಿ ಚುನಾವಣೆ ಸಮಯ ಬಂದಾಗ ಮಾತ್ರ ರಸ್ತೆ ರಿಪೇರಿಗೆ ಮುಂದಾಗುತ್ತಾರೆ. ಮಳೆ ಬಂದಾಗ ಕರೆಂಟ್ ಇರೋಲ್ಲ. ಅದು ಬಿಟ್ಟಿರೆ ಕರೆಂಟ್ ಸಮಸ್ಯೆ ಏನಿಲ್ಲ. ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ. ಆದರೆ ಬೀದಿ ನಾಯಿಗಳ ಕಾಟ ಎಂದು ಹೇಳಿದರು.
Public Opinion On Karnataka Election : ಮನೆಗೆ ಮೋರಿ ನೀರು ನುಗ್ಗುತ್ತೆ | Oneindia Kannada
Oneindia Kannada
Public Opinion On Karnataka Election : ಮಾವಳ್ಳಿಯಲ್ಲಿ ಕಸದ್ದೇ ಸಮಸ್ಯೆ | Oneindia Kannada
Oneindia Kannada