Public Opinion On Karnataka Election : ರಾಜರಾಜೇಶ್ವರಿನಗರಲ್ಲಿ ಕಸ-ಕರೆಂಟಿನ ಸಮಸ್ಯೆಗೆ ಬಗೆಹರಿಯುವುದು ಯಾವಾಗ?
- 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಳ್ಳಿ ಕರೆಂಟ್ ಸಮಸ್ಯೆ ಇದೆ. ಜೊತೆಗೆ ಸ್ವಚ್ಛತೆ ಇಲ್ಲ. ಇದಕ್ಕೆ ಬಿಬಿಎಂಪಿ ಕ್ರಮ ಕೆಯ್ಗೊಳ್ಳಬೇಕು. ಈಗ ಪಾರ್ಕ್ಗಳನ್ನು ಸರಿ ಮಾಡಿದ್ದಾರೆ ಎಂದು ಹೇಳಿದರು.
Public Opinion On Karnataka Election : ಮಾವಳ್ಳಿಯಲ್ಲಿ ಕಸದ್ದೇ ಸಮಸ್ಯೆ | Oneindia Kannada
Oneindia Kannada
Public Opinion On Karnataka Election : ಮನೆಗೆ ಮೋರಿ ನೀರು ನುಗ್ಗುತ್ತೆ | Oneindia Kannada
Oneindia Kannada