Kargil Vijay Diwas : ರಾಯಚೂರಿನಲ್ಲಿ ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ
ಕಾರ್ಗಿಲ್ ವಿಜಯ ದಿನವನ್ನು ಬಸವಶ್ರೀ ವಿದ್ಯಾ ಸಂಸ್ಥೆಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಬಸವಶ್ರೀ ಶಾಲೆಯ ಮಕ್ಕಳು ವಿಜಯದ ಸಂಕೇತವಾಗಿ ಜಾಥಾ ಹಮ್ಮಿಕೊಂಡಿದ್ದರು. ಜಿಲ್ಲಾ ಕ್ರೀಡಾಂಗಣದ ಬಳಿ ಮಹತ್ಮಾಗಾಂಧಿ ಪ್ರತಿಮೆ ಎದುರು ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಇದೇ ವೇಳೆ ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
Kargil Vijay Diwas was celebrated by students in Raichur. Children of Basavashree's school had organized Jatha as a symbol of victory.
Kargil Vijay Diwas was celebrated by students in Raichur. Children of Basavashree's school had organized Jatha as a symbol of victory.
Category
🗞
News