ಅಭಿಮಾನಿಗಳು ಹೇಳುತ್ತಿದ್ದಾರೆ ದರ್ಶನ್ ಗೆ ಇವರೇ ನಾಯಕಿ ಆಗ್ಬೇಕಂತೆ..?
ಯಜಮಾನ ಆಯ್ತು, ಒಡೆಯ ಮುಗಿದಿದೆ. ಕುರುಕ್ಷೇತ್ರ ಬಿಡುಗಡೆಯಾಗಬೇಕಿದೆ. ಈಗೇನಿದ್ರು ರಾಬರ್ಟ್ ಹವಾ. ಹೌದು, ಸ್ಯಾಂಡಲ್ ವುಡ್ ನಲ್ಲಿ ಈಗ ದರ್ಶನ್ ಅವರ ರಾಬರ್ಟ್ ಚಿತ್ರದ್ದೇ ಸದ್ದು. ಅಕ್ಷಯ ತೃತಿಯ ದಿನದ ವಿಶೇಷವಾಗಿ ಮುಹೂರ್ತ ಮಾಡಿಕೊಂಡ ರಾಬರ್ಟ್ ಅದೇ ದಿನ ಚಿತ್ರೀಕರಣ ಕೂಡ ಆರಂಭಿಸಿದೆ.
Category
🗞
News