2 ವರ್ಷಗಳ ನಂತ್ರ ಮತ್ತೆ ಮರುಕಳಿಸಿದ ಬೆಂಗಳೂರು ಕರಗ ಮಹೋತ್ಸವದ ವೈಭವ ನೋಡಿ.. | Oneindia Kannada

  • 2 years ago
ಹಳದಿ ಸೀರೆ, ಬಳೆ ತೊಟ್ಟ ಧರ್ಮರಾಯಸ್ವಾಮಿ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ಅವರು ಶನಿವಾರ ಮಧ್ಯರಾತ್ರಿ ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಬಳಿಕ ನೂರಾರು ವೀರ ಕುಮಾರರು ಹಾಗೂ ಭಕ್ತರ ನಡುವೆ ದರ್ಶನ ನೀಡುತ್ತ ನಗರ ಪ್ರದಕ್ಷಿಣೆಗೆ ಸಾಗಿದರು.

During the festival, a man dressed in a sari and carrying an earthenpot and a floral pyramid on his head goes around Bengaluru's old Pete areas

Recommended