ನಾನು ಬೆಳೆಸಿದ ಹೇಡಿಗಳು ಇಂದು ಮನೆಯಲ್ಲಿ ಕೂತಿದ್ದಾರೆ.. ಬಿಜೆಪಿಯನ್ನು ಅಣಕಿಸಿದ ಜನಾರ್ದನ ರೆಡ್ಡಿ

  • last year
ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರಣ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

#JanardhanReddy #BJPDefeatinKarnataka #KRP #ReddyParty #JanardhanaReddyvictory #LakshmiVaruna #KarnatakaBJP #congressvictory #Congressgovernment
~HT.36~PR.28~ED.32~

Recommended