G ಪರಮೇಶ್ವರ್ ಗೆ ಟೋಪಿ ಹಾಕಿ ಮುಂದಿನ ಸಿಎಂ ನೀವೇ ಆಗಲಿ ಎಂದು ಹಾರೈಸಿದ ಮುಸ್ಲಿಮರು

  • last year
ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ಆ ದೇವರ ಆಶೀರ್ವಾದ ಇಲ್ಲದೇ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ

#Allah #GParameshwara #CongressGovt #KarnatakaGovt, #Congressleaders #Bakrid #MuslimFestival #EdgaField #Muslims #KarnatakaHomeminister
~HT.36~PR.28~ED.32~

Recommended