ವಿಷ್ಣುವರ್ಧನ್ ಹಾಡನ್ನು ಹೇಳಿ ಅಭಿಮಾನಿಗಳನ್ನ ಖುಷಿ ಪಡಿಸಿದ ಜನಾರ್ದನ ರೆಡ್ಡಿ

  • last year
Janardhan Reddy singing video goes viral

ಮೈಕು ಹಿಡಿದ ಶಾಸಕ ರೆಡ್ಡಿ, 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ' ಎಂಬ ಇಡೀ ಹಾಡು ಹಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಖುಷಿಯ ಅಲೆಯಲ್ಲಿ ತೇಲಿಸಿದರು.

~PR.28~ED.31~HT.188~

Category

🗞
News

Recommended