"ಒಳಮೀಸಲಾತಿಯ ಬಗ್ಗೆ ಸುಪ್ರೀಂ ತೀರ್ಪು ಹೇಳಿರುವುದೇನು?" | Supreme Court | Reservation

  • 22 days ago
"ಪರಿಶಿಷ್ಟರಲ್ಲೂ ಕೆನೆಪದರ ವರ್ಗವನ್ನು ಹೊರಗಿಡಬೇಕೆಂಬ ಸುಪ್ರೀಂ ತೀರ್ಮಾನ ಮೀಸಲಾತಿಯ ಸೌಲಭ್ಯವನ್ನು ವಿಸ್ತರಿಸುವುದೇ ಅಥವಾ ಕಿರಿದುಗೊಳಿಸುವುದೇ?"

► "ಒಳಮೀಸಲಾತಿಯ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಸಮಿತಿ ಮಾಡಬೇಕಾಗಬಹುದೇ? ಅಥವಾ ಸದಾಶಿವ ಆಯೋಗವನ್ನು ಅವಲಂಬಿಸಬಹುದೇ?"

► "ಪರಿಶಿಷ್ಟರ ಮೀಸಲಾತಿ ಶೇ. 17 ಕ್ಕೆ ಏರಿಸಿರುವುದನ್ನು ಮೋದಿ ಸರ್ಕಾರ 9ನೇ ಶೆಡ್ಯೂಲ್ ಗೆ ಸೇರಿಸುವುದೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #supremecourt #reservation #modigovernment #samakaleena #shivasundar

Recommended