RCB ಸಭೆ ವೇಳೆ ಪತ್ರಕರ್ತರ ಪ್ರಶ್ನೆಗೆ ಅಸಮಾಧಾನಗೊಂಡ ಈಶ್ವರಪ್ಪ ಏನೇನ್ ಮಾತಾಡಿದ್ರು ನೋಡಿ

  • 17 hours ago
ನಾನು ಬಿಜೆಪಿ ಸೇರಲ್ಲ, ನನಗೆ ಸಮಾಧಾನ ಆದರೆ ಮಾತ್ರ ವಾಪಸ್ ಬಿಜೆಪಿ ಸೇರುತ್ತೇನೆ. ನನ್ನ ಮಗನಿಗೆ ಹಾವೇರಿಗೆ ಟಿಕೆಟ್ ಕೊಡಿಸುತ್ತೇನೆ ಅಂತ ಹೇಳೆ ಬಿಎಸ್ ಯಡಿಯೂರಪ್ಪ ಮೋಸ ಮಾಡಿದ್ರು ಅಮನತಾ ಅಸಮಾಧಾನ ಹೊರಹಾಕಿದ್ರು.


#Eshwarappa #RCB #RayannaChannammaBrigade #BJP #BYVijayendra #BSYediyurappa #CMSiddaramaiah #MUDA,

~HT.188~ED.32~PR.160~

Category

🗞
News

Recommended