ಚಿಕಿತ್ಸೆಗೆ ಮೊರೆ ಹೋದ ಕುಮಾರಸ್ವಾಮಿ: Lok Sabha Elections 2019
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿಕೊಂಡು ಉಡುಪಿ ಜಿಲ್ಲೆಯ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್ ರೆಸಾರ್ಟ್ ಗೆ ಬಂದಿರುವ ಸಿಎಂ, ಮಂಗಳವಾರ ಸಂಜೆವರೆಗೆ ರೆಸಾರ್ಟ್ ನಲ್ಲಿ ತಂಗುವ ಸಾಧ್ಯತೆಯಿದೆ.
Chief Minister Kumaraswamy is in Relax Mood. CM will take Naturopathy treatment at Sai Radha Heritage Muloor in Udupi for 2 days.
Chief Minister Kumaraswamy is in Relax Mood. CM will take Naturopathy treatment at Sai Radha Heritage Muloor in Udupi for 2 days.
Category
🗞
News