ಹುಟ್ಟಿದ್ದಕ್ಕೆ ಸಾರ್ಥಕವಾಯ್ತು ಅಂತಾ ತಮಗೆ ತಾವೇ ಲಕ್ಷ್ಮಿ‌ಹೆಬ್ಬಾಳ್ಕರ್ ಹೇಳಿದ್ಯಾಕೆ?

  • 4 years ago
ಹೊರರಾಜ್ಯಗಳ ಕಾರ್ಮಿಕ ಜನರು ಬೆಂಗಳೂರಿನ ಮೂಲಕ ತಮ್ಮ ರಾಜ್ಯಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಳಗಾವಿಗೆ ಬಂದಿದ್ದರು ಅವರನ್ನು ಸುರಕ್ಷಿತವಾಗಿ ಅವರ ರಾಜ್ಯಕ್ಕೆ ತಲುಪಿಸುವ ಕೆಲಸವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಡಿದ್ದಾರೆ

MLA Lakshmi Hebbalkar did the job of sending migrant workers to their state safely

Recommended